ಕಾರವಾರ:- ದಿನಾಂಕ 5-8-2020 ರಂದು ಜಿಲ್ಲೆಯಾಧ್ಯಾಂತ ಮದ್ಯಂಗಡಿಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್.ಕೆ ರವರು ಆದೇಶಿಸಿದ್ದಾರೆ.
ನಾಳೆ ಉತ್ತರ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ಇರುವುದರಿಂದ ಉತ್ತರ ಕನ್ನಡ ಜಿಲ್ಲೆಯು ಮತೀಯ ಸೂಷ್ಮ ಪ್ರದೇಶದ ಹಿನ್ನಲೆಯಲ್ಲಿ ಈ ಆದೇಶ ಮಾಡಲಾಗಿದೆ.
