ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಜನರ ಮಟ್ಟಿಗೆ ಇಂದಿನ ಬುಲಟಿನ್ ಯಾವುದೇ ಫಾಸಿಟಿವ್ ಪ್ರಕರಣ ವರದಿಯಾಗದೇ ನೆಮ್ಮದಿ ತಂದಿದೆ. ಕೆಲವು ಸಾಮಾಜಿಕ ಜಾಲತಾಣದ ಸುದ್ದಿ ಮಾಧ್ಯಮಗಳಲ್ಲಿ ಇಂದು ಸಿದ್ದಾಪುರ ದಲ್ಲಿ ಎರಡು ಫಾಸಿಟಿವ್ ಎಂದು ವರದಿಯಾಗಿತ್ತು.
ಆದರೇ ಇಂದಿನ ಬುಲಟಿನ್ ನಲ್ಲಿ ಯಾವುದೇ ಫಾಸಿಟಿವ್ ಸಂಖ್ಯೆಗಳು ವರದಿಯಾಗಿಲ್ಲ.
ಕರಾವಳಿ ಭಾಗಕ್ಕೆ ಉಡುಪಿ ಜಿಲ್ಲೆಗೆ ಇಂದು ಶಾಕ್ ನೀಡಿದೆ. ಇಂದೇ ದಿನ 150 ಪ್ರಕರಣಗಳು ವರದಿಯಾಗಿದೆ.
ಇಂದಿನ ಬುಲಟಿನ್ ವಿವರ ಇಲ್ಲಿದೆ.

