ಶ್ರೀ ಶುಭಕೃತ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಶುಕ್ಲ ಪಕ್ಷ
ರಾಹುಕಾಲ : 3.29 ರಿಂದ 5.04
ಗುಳಿಕಕಾಲ : 12.19 ರಿಂದ 1.54
ಯಮಗಂಡಕಾಲ : 9.09 ರಿಂದ 10.44
ತಿಥಿ : ನವಮಿ
ನಕ್ಷತ್ರ : ಮಖ
ಹವಾಮಾನ: ಮಲೆನಾಡು ಭಾಗದಲ್ಲಿ ಸಂಜೆ ವೇಳೆ ಗಾಳಿ ಸಹಿತ ಮಳೆ, ಕರಾವಳಿ ತೀರ ಭಾಗದಲ್ಲಿ ಉರಿಬಿಸಿಲು, ಬಯಲುಸೀಮೆಯಲ್ಲಿ ಶುಷ್ಕ ವಾತಾವರಣ.
ರಾಶಿಭವಿಷ್ಯ.
ಮೇಷ :ಹೆಚ್ಚಿನ ಕರ್ಚು , ವ್ಯವಹಾರದಲ್ಲಿ ಅಲ್ಪ ಪ್ರಗತಿ, ಸುಖ ಭೋಜನ, ಶತ್ರು ನಾಶ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಾನಸಿಕ ನೆಮ್ಮದಿ, ಆರೋಗ್ಯ ಸುಧಾರಣೆ, ಕುಟುಂಬ ಸೌಖ್ಯ.
ವೃಷಭ : ವ್ಯವಹಾರದಲ್ಲಿ ಪ್ರಗತಿ ಸಾಲದಿಂದ ಮುಕ್ತಿ, ಹಿತ ಶತ್ರು ಕಾಟ, ಅನರ್ಥ, ಗೆಳೆಯರ ಕಷ್ಟದಲ್ಲಿ ಭಾಗಿ, ತೀರ್ಥಯಾತ್ರಾ ದರ್ಶನ.
ಮಿಥುನ : ಆಲಸ್ಯ ಮನೋಭಾವ, ಶ್ರಮಕ್ಕೆ ತಕ್ಕ ಫಲ, ದೇವತಾ ಕಾರ್ಯಗಳಲ್ಲಿ ಭಾಗಿ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ,ಆರೋಗ್ಯ ಮಧ್ಯಮ.
ಕಟಕ : ಸಾಧಾರಣ ಲಾಭ, ಅವಾಚ್ಯ ಶಬ್ದಗಳಿಂದ ನಿಂದನೆ, ಪತಿ-ಪತ್ನಿಯರಲ್ಲಿ ವಿರಸ, ಸ್ವಯಂಕೃತ ಅಪರಾಧ.
ಸಿಂಹ : ಸ್ತ್ರೀಯರು ತಾಳ್ಮೆಯಿಂದ ವರ್ತಿಸಿ, ಹಣಕಾಸಿನ ಮುಗ್ಗಟ್ಟು, ಮನೋವ್ಯಥೆ, ಮಾತಾಪಿತರಲ್ಲಿ ಪ್ರೀತಿ, ಕುಟುಂಬ ಕಲಹ,ಹಣ ವ್ಯಯ.
ಕನ್ಯಾ :ಆರೋಗ್ಯ ಸುಧಾರಣೆ, ಸೌಜನ್ಯದಿಂದ ಇರಿ, ಮಕ್ಕಳಿಂದ ನೆಮ್ಮದಿ, ಅಕಾಲ ಭೋಜನ, ವಿವಾಹ ಯೋಗ, ನಾನಾರೀತಿಯ ಚಿಂತೆ,ಹಣ ವ್ಯಯ,ಲಾಭಕ್ಕಿಂತ ಕರ್ಚು ಜಾಸ್ತಿ.
ತುಲಾ : ಆಹಾರ ಸೇವನೆಯಲ್ಲಿ ವ್ಯತ್ಯಾಸ, ಸಾಲ ಕಟ್ಟುವ ಸಾಧ್ಯತೆ, ಸ್ತ್ರೀಸೌಖ್ಯ, ಕುತಂತ್ರದಿಂದ ಹಣ ಸಂಪಾದನೆ.
ವೃಶ್ಚಿಕ : ಅತಿಯಾದ ಭಯ, ವಾದ-ವಿವಾದಗಳಲ್ಲಿ ಸೋಲು, ದೂರ ಪ್ರಯಾಣ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ,ಕುಟುಂಬ ಸೌಖ್ಯ,ಆರೋಗ್ಯ ಸುಧಾರಣೆ.
ಧನಸ್ಸು : ಮನಸ್ಸಿನಲ್ಲಿ ಗೊಂದಲ, ಪರಸ್ತ್ರೀಯಿಂದ ತೊಂದರೆ, ಕಲಹ ಸಂಭವ, ನಿಮ್ಮ ಮಾತುಗಳಿಂದ ಅನರ್ಥ.
ಮಕರ : ಅಧಿಕ ತಿರುಗಾಟ, ಇಷ್ಟ ವಸ್ತುಗಳ ಖರೀದಿ, ಸರ್ಕಾರಿ ಕೆಲಸಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಗಳಿಕೆ, ಮಿಶ್ರಫಲ.
ಕುಂಭ : ವಾಹನ ಚಾಲಕರಿಗೆ ತೊಂದರೆ, ಮಾತೃವಿನಿಂದ ಶುಭ ಹಾರೈಕೆ, ಧನಸಹಾಯ, ಪ್ರಿಯ ಜನರ ಭೇಟಿ.
ಮೀನ : ಮಾನಸಿಕ ಒತ್ತಡ, ಪಾಲುದಾರಿಕೆಯ ಮಾತುಕತೆ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ, ಅನ್ಯ ಜನರಲ್ಲಿ ಪ್ರೀತಿ, ವ್ಯವಹಾರದಲ್ಲಿ ಏರಿಳಿತ,ಆರೋಗ್ಯ ಸುಧಾರಣೆ.