ಮಂಗಳವಾರದ ರಾಶಿ ಫಲ

513

ಇಂದಿನ ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಹೇಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ.
ವಾರ: ಮಂಗಳವಾರ, ತಿಥಿ : ತ್ರಯೋದಶಿ,
ನಕ್ಷತ್ರ: ಆರಿದ್ರ, ಯೋಗ: ವೈದೃತಿ,
ಕರಣ : ಕೌಲವ,
ರಾಹುಕಾಲ: 3.30 ರಿಂದ 4.57
ಗುಳಿಕ ಕಾಲ: 12.36 ರಿಂದ 2.03
ಯಮಗಂಡಕಾಲ: 9.42 ರಿಂದ 11.09

ಮೇಷ: ಈ ದಿನ ಮಿಶ್ರ ಫಲಗಲು ನಿಮ್ಮದಾಗಲಿದೆ,ಕಷ್ಟಗಳು ದೂರ ಆಗಲಿದೆ, ಅಲ್ಪ ಲಾಭ, ಯತ್ನ ಕಾರ್ಯ ಅನುಕೂಲ, ವೃಥಾ ಅಲೆದಾಟ, ಧರ್ಮಕಾರ್ಯ ಸಕ್ತಿ, ಮನಸ್ಸಿಗೆ ಸಂತೋಷ,ಆರೋಗ್ಯ ಸುಧಾರಣೆ.

ವೃಷಭ: ಆರೋಗ್ಯ ಬದಲಾವಣೆ,ಪ್ರಯಾಣದಿಂದ ತೊಂದರೆ, ಮಿತ್ರರಿಂದ ವಂಚನೆ, ಸ್ಥಳ ಬದಲಾವಣೆ, ಸಾಧಾರಣ ಪ್ರಗತಿ, ದಾಂಪತ್ಯ ಕಲಹ,ವ್ಯಾಪಾರಿಗಳಿಗೆ ನಷ್ಟ.

ಮಿಥುನ:ಈ ದಿನ ಮಿಶ್ರ ಫಲ, ಉತ್ತಮ ಕೆಲಸದಿಂದ ಕೀರ್ತಿ, ಭೂಲಾಭ, ಧನಾಗಮನ, ಆರೋಗ್ಯದಲ್ಲಿ ಏರುಪೇರು, ಕೃಷಿಯಲ್ಲಿ ಉತ್ತಮ ಫಲ, ಕುಟುಂಬ ಸೌಖ್ಯ.

ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ವಿರೋಧಿಗಳಿಂದ ತೊಂದರೆ ಎಚ್ಚರವಹಿಸಿ, ಉದ್ಯೋಗದಲ್ಲಿ ಕಿರಿ-ಕಿರಿ, ವ್ಯಾಪಾರಿಗಳಿಗೆ ಲಾಭ,ಆರೋಗ್ಯ ಉತ್ತಮ.

ಸಿಂಹ: ಮಾತಿನಿಂದ ತೊಂದರೆ,ವ್ಯರ್ಥ ಧನಹಾನಿ, ಅನಾರೋಗ್ಯ,ಮನಸ್ಸಿಗೆ ಬೇಸರ, ಋಣಭಾದೆ, ಪರಸ್ಥಳ ವಾಸ, ವ್ಯಾಪಾರದಲ್ಲಿ ನಷ್ಟ,ಅಶುಭ ಫಲ ಹೆಚ್ಚು.

ಕನ್ಯಾ: ಅಧಿಕ ಕರ್ಚು, ಕಫ,ಕೆಮ್ಮು ಬಾದೆ, ಕಳೆದುಹೋದ ವಸ್ತುಗಳು ಕೈ ಸೇರುತ್ತದೆ, ಅನಾರೋಗ್ಯ,ಆರ್ಥಿಕ ಪ್ರಗತಿ ಕುಂಠಿತ.

ತುಲಾ: ಈ ದಿನ ಮಿಶ್ರ ಫಲ,ಅಪ್ತರೆಂದವರಿಂದ ಮೋಸ,ಹಣಕಾಸಿನ ವಿಷಯಗಳಲ್ಲಿ ಎಚ್ಚರವಹಿಸಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ವೃಶ್ಚಿಕ: ತೀರ್ಥಕ್ಷೇತ್ರ ದರ್ಶನ, ಹಿರಿಯರ ಆಗಮನ, ವಾತ-ಪಿತ್ತ ರೋಗಗಳಿಂದ ದೇಹದಲ್ಲಿ ತೊಂದರೆ, ವಾಹನದಿಂದ ತೊಂದರೆ.

ಧನಸ್ಸು: ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ ತೋರುವಿರಿ, ಪಟ್ಟುಬಿಡದೆ ಹಿಡಿದ ಕೆಲಸ ಮಾಡಿಸಿ ಕೊಳ್ಳುವಿರಿ.

ಮಕರ: ವೈಯಕ್ತಿಕ ವಿಚಾರಗಳಿಂದ ಮನಸ್ಥಾಪ, ದುಷ್ಟ ಜನರ ಸಹವಾಸ, ಮನಕ್ಲೇಷ, ಕುಟುಂಬ ಸೌಖ್ಯ, ಶತ್ರುನಾಶ.

ಕುಂಭ: ಮಾನಸಿಕ ಒತ್ತಡಗಳು, ಸ್ತ್ರೀ ಸಂಬಂಧ ವ್ಯವಹಾರಗಳಿಂದ ಲಾಭ, ಮಿತ್ರರಲ್ಲಿ ದ್ವೇಷ, ವಿಪರೀತ ಖರ್ಚು, ವೈದ್ಯರಿಗೆ ಉತ್ತಮ ಆದಾಯ.

ಮೀನ: ಈ ದಿನ ಮಿಶ್ರ ಫಲ,ಮಕ್ಕಳ ಬಗ್ಗೆ ಕಾಳಜಿವಹಿಸಿ,ಪಾಲುದಾರಿಕೆಯಿಂದ ಲಾಭ, ಮನಶಾಂತಿ, ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವಿರಿ, ವ್ಯಾಪಾರಿಗಳಿಗೆ ತೊಂದರೆ,ಉದ್ಯೋಗಿಗಳಿಗೆ ನಿರಾಳತೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!