ಪರವಾನಿಗೆ ಇಲ್ಲದೇ ಮದ್ಯ ಮಾರಾಟ ಮಾಡುತಿದ್ದವನನ್ನು ಇಂದು ರಾತ್ರಿ ಮಾಲು ಸಮೇತ ಬಂಧಿಸಿದ ಘಟನೆಉತ್ತರ ಕನ್ನಡ ಜಿಲ್ಲೆಯ ಕಡುವಾಡದಲ್ಲಿ ನಡೆದಿದೆ.
ಗ್ರಾಮಾಂತರ ಠಾಣೆ ಎ.ಎಸ್.ಐ ರೇವಣಸಿದ್ದಪ್ಪ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು
ಕಡವಾಡದ ರೋಷನ್ ಬಾಂದೇಕರ್ ಬಂಧಿತ ಆರೋಪಿಯಾಗಿದ್ದು ಈತನಿಂದ16 ಸಾವಿರ ರುಪಾಯಿ ಮೌಲ್ಯದ 85 ಲೀಟರ್ ಗೋವಾ ಮದ್ಯ ವಶಪಡಿಸಿಕೊಂಡು ಈತನ ವಿರುದ್ಧಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತರೆಪ್ರಮುಖ ಸುದ್ದಿಮುಖಪುಟರಾಜ್ಯ
ಪಿ.ಎಸ್.ಐ.ರೇವಣಸಿದ್ದಪ್ಪ ನೇತ್ರತ್ವದಲ್ಲಿ ಕಾರ್ಯಾಚರಣೆ-ಕಡವಾಡದಲ್ಲಿ ಗೋವಾ ಮದ್ಯ ವಶ.
By adminಆಕ್ಟೋ 28, 2020, 21:23 ಅಪರಾಹ್ನ0
Previous Postಗುರುವನ್ನು ಸೋಲಿಸಿದ ಶಿಷ್ಯ-15 ವರ್ಷದ ನಂತರ ಜಿಲ್ಲಾ ಸಹಕಾರ ಮೀನುಮಾರಾಟ ಒಕ್ಕೂಟಕ್ಕೆ ರಾಜು ತಾಂಡೇಲರಿಗೆ ಒಲಿದ ಕಿರೀಟ!
Next Postಹೊನ್ನಾವರದ ಘಟ್ಟಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರಿಮಳೆ ಧರೆಗುರುಳಿದ ಮರ